For Quick Alerts Subscribe Now 60 ఏళ్ళ హీరోలు 20 ఏళ్ళ అమ్మాయిలతో రొమాన్స్.. డైరెక్టర్ సంచలన వ్యాఖ్యలు View Sample For Quick Alerts ALLOW NOTIFICATIONS For Daily Alerts Must Watch హోమ్ హీరో Hero | Updated: Thursday, March 12, 2020, 15:24 [IST] అల వైకుంఠపురంలో చిత్రంతో ఇండస్ట్రీ హిట్ను అందుకొన్న స్టైలిష్ స్టార్ అల్లు అర్జున్ జోరు కొనసాగించేందుకు సిద్ధమవుతున్నారు. ప్రస్తుతం సుకుమార్ దర్శకత్వంలో ఓ విభిన్నమైన పాత్రలో కనిపించబోతున్నారు. విభిన్న పాత్రలు ఎంచుకోవడానికి కారణం నాకు బాలీవుడ్ దిగ్గజం, బిగ్ బీ అమితాబ్ బచ్చన్ నాకు స్ఫూర్తి అంటూ తాజాగా ఆంగ్ల సినీ మ్యాగజైన్కు ఇచ్చిన ఇంటర్వ్యూలో వెల్లడించారు. అల్లు అర్జున్ ఇంటర్వ్యూలో మాట్లాడుతూ.. అమితాబ్ అంటే ఇష్టం బాలీవుడ్ సూపర్స్టార్ అమితాబ్ బచ్చన్ అంటే నాకు చాలా ఇష్టం. 70 ఏళ్ల వయసులో కూడా ఆయన యువ హీరోలతో కలిసి నటించే తీరు చూస్తే ముచ్చటేస్తుంది. ఆయన మాదిరిగానే నాకు 70 ఏళ్ల వయసు వచ్చేసరికి ఆయన పంథానే అనుసరించా0/p> … [Read more...] about 70 ఏళ్లప్పుడు కూడా నటిస్తా.. ఆయనే స్ఫూర్తి.. స్టార్డమ్ కష్టం.. అల్లు అర్జున్
Varun tej next movie update
NBK 107 రిలీజ్ డేట్ లో మళ్ళీ మార్పులు.. ప్రభాస్, మెగాస్టార్ లతో పోటీ తప్పేలా లేదు!
For Quick Alerts Subscribe Now Watch DriveSpark's Honda CB300F review to know more about the features, specs, styling, performance, and riding capabilities of the new Streetfighter. View Sample For Quick Alerts ALLOW NOTIFICATIONS For Daily Alerts Must Watch హోమ్ గాసిప్స్ Gossips | Published: Sunday, August 14, 2022, 15:54 [IST] నందమూరి బాలకృష్ణ నటిస్తున్న 107వ సినిమాపై అంచనాలు మామూలుగా లేవు. క్రాక్ సినిమా తర్వాత దర్శకుడు గోపీచంద్ మలినేని ఈ సినిమాను డైరెక్ట్ చేస్తూ ఉండడంతో మాస్ ప్రేక్షకులు అందరూ కూడా ఈ సినిమాపై చాలా నమ్మకంతో ఉన్నారు. ఇక బాలకృష్ణ అఖండతో బీభత్సం సృష్టించిన తర్వాత మరోసారి బాక్సాఫీస్ వద్ద సంచలన రికార్డులను క్రియేట్ చేస్తాడు అని నమ్మకంతో కూడా ఉన్నారు. ఇక NBK 107 వ సినిమాకు సంబంధించిన ఫస్ట్ లుక్ టీజర్ కూడా ఇప్పటికే ఇంటర్నెట్ ప్రపంచంలో ఒక సెన్సేషన్ క్రియేట్ చేసింది. చూస్తూ ఉంటే ఈ సినిమాతో కూడా బాలయ్య బాబు మరొక రికార్డును అందుకోవడం ఖాయంగా కనిపిస్తోంది. అయితే ఈ … [Read more...] about NBK 107 రిలీజ్ డేట్ లో మళ్ళీ మార్పులు.. ప్రభాస్, మెగాస్టార్ లతో పోటీ తప్పేలా లేదు!
జోహార్ మూవీ రివ్యూ అండ్ రేటింగ్
For Quick Alerts Subscribe Now 60 ఏళ్ళ హీరోలు 20 ఏళ్ళ అమ్మాయిలతో రొమాన్స్.. డైరెక్టర్ సంచలన వ్యాఖ్యలు View Sample For Quick Alerts ALLOW NOTIFICATIONS For Daily Alerts Must Watch హోమ్ సినిమా రివ్యూ Reviews | Updated: Friday, August 14, 2020, 15:00 [IST] Rating: 3.0 /5 Star Cast: చైతన్య కృష్ణ, ఈశ్వరీ రావు, నైనా గంగూలీ, ఎస్తేరా అనిల్, శుభలేఖ సుధాకర్ Director: తేజా మార్ని టాలీవుడ్ చిత్రాలకు సంబంధించి ప్రీ ప్రొడక్షన్ స్టేజ్లోనే ఫీల్గుడ్ చిత్రమనే టాక్ను సొంతం చేసుకొన్న చిత్రం జోహార్. ప్రచార చిత్రాలు, టీజర్లు, ట్రైలర్లు సినిమాపై ఆసక్తిని పెంచేలా చేశాయి. సినిమా రిలీజ్ ముందు లాక్డౌన్ విధించడంతో జోహార్ థియేటర్ మెట్లు ఎక్కలేకపోయింది. అయితే ప్రస్తుతం ఓటీటీ జోరు కొనసాగుతుండటంతో ప్రేక్షకుల ముందుకు ఈ సినిమా తీసుకొచ్చే ప్రయత్నం చేశారు. ఆగస్టు 14వ తేదీన ప్రేక్షకుల ముందుకు వచ్చిన ఈ చిత్రం ఎలాంటి అనుభూతిని మిగిల్చిందో తెలుసుకోవాలంటే కథ, కథనం, దర్శకుడు, నటీనటుల ప్రతిభ … [Read more...] about జోహార్ మూవీ రివ్యూ అండ్ రేటింగ్
ಸ್ವಾತಂತ್ರ್ಯ ದಿನದಂದೇ ‘ಸಲಾರ್’ ಮೊದಲ ಅಪ್ಡೇಟ್: ಏನ್ ಕೊಡ್ತಾರಂತೆ ಪ್ರಶಾಂತ್ ನೀಲ್?
For Quick Alerts Subscribe Now ಆ ವಿಡಿಯೋ ಡಿಲೀಟ್ ಮಾಡುವಂತೆ ಹೈಕೋರ್ಟ್ ಮೊರೆ ಹೋದ ಸಲ್ಲು! View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ Telugu Telugu | Published: Saturday, August 13, 2022, 17:22 [IST] ಒಂದ್ಕಡೆ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್. ಇನ್ನೊಂದ್ಕಡೆ ಅತೀ ಹೆಚ್ಚು ಸದ್ದು ಮಾಡಿದ ಸಿನಿಮಾ ನಿರ್ದೇಶಕ. ಇಬ್ಬರೂ ಒಟ್ಟಿಗೆ ಸೇರಿ ಒಂದು ಸಿನಿಮಾ ಮಾಡುತ್ತಾರೆ ಅಂದರೆ, ಆ ಚಿತ್ರದ ಬಗ್ಗೆ ಅದೆಷ್ಟು ಕುತೂಹಲ ಇರಬೇಡಾ? ಯೆಸ್, ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಕಾಂಬಿನೇಷನ್ ಬಗ್ಗೆ ಒಂದು ಅಪ್ಡೇಟ್ ಇದೆ. ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್ ಹಾಗೂ ಕೆಜಿಎಫ್ ಸೂತ್ರಧಾರ ಪ್ರಶಾಂತ್ ನೀಲ್. ಇವರಿಬ್ಬರ ಮೊದಲ ಕಾಂಬಿನೇಷನ್ 'ಸಲಾರ್'. ಈ ಸಿನಿಮಾ ನೋಡೋಕೆ ಇಡೀ ವಿಶ್ವವೇ ಕಾದು ಕೂತಿದೆ. ಇಲ್ಲಿವರೆಗೂ ಪ್ರಭಾಸ್ ಆಗಲಿ, ಪ್ರಶಾಂತ್ ನೀಲ್ ಆಗಲಿ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವೂ ಕೂಡ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಅಪ್ಡೇಟ್ ನೀಡುವುದಕ್ಕೆ ಸಜ್ಜಾಗಿ ನಿಂತಿದೆ. ಪ್ರಭಾಸ್ ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಮ್ಸ್ ಗುಡ್ ನ್ಯೂಸ್; ಗೆಟ್ ರೆಡಿ … [Read more...] about ಸ್ವಾತಂತ್ರ್ಯ ದಿನದಂದೇ ‘ಸಲಾರ್’ ಮೊದಲ ಅಪ್ಡೇಟ್: ಏನ್ ಕೊಡ್ತಾರಂತೆ ಪ್ರಶಾಂತ್ ನೀಲ್?
ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಆಕಾಶವಾಣಿ ಮೈಸೂರು ಕೇಂದ್ರ’: ಹಾಡು ಸುಮಧುರ!
For Quick Alerts Subscribe Now Bigg Boss OTT Kannada: ಕಿಚ್ಚನ ಎದುರು ಸೋನು- ಸಾನ್ಯಾ ಜಡೆ ಜಗಳ; ಅಷ್ಟಕ್ಕೂ ಆಗಿದ್ದೇನು? View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ ಹಾಡೊಂದ ಕೇಳಿ Music | Updated: Monday, July 18, 2022, 0:02 [IST] ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಸೂಪರ್ಸ್ಟಾರ್ಗಳಿರಲಿ. ಇಲ್ಲವೇ ಹೊಸಬರು ಇರಲಿ ಪ್ಯಾನ್ ಇಂಡಿಯಾ ಸಿನಿಮಾಗೆ ಐ ಹಾಕುತ್ತಿದ್ದಾರೆ. ಹೊಸಬರ ಇಂತಹದ್ದೇ ಒಂದು ಪ್ರಯತ್ನವೇ 'ಆಕಾಶವಾಣಿ ಮೈಸೂರು ಕೇಂದ್ರ'. ರೇಡಿಯೋ ಕೇಳುವ ಹವ್ಯಾಸ ಇರುವವರಿಗೆ ಈ ಸಿನಿಮಾದ ಟೈಟಲ್ ಸಖತ್ ಇಂಟ್ರೆಸ್ಟಿಂಗ್ ಆಗಿ ಕಾಣಿಸುತ್ತೆ. ರೇಡಿಯೋ ಆಸಕ್ತರು ಎಲ್ಲರೂ ಆಕಾಶವಾಣಿ ಮೈಸೂರು ಕೇಂದ್ರ ಎಂಬ ನಿರೂಪಕರ ಮಾತುಗಳನ್ನು ಕೇಳಿಯೇ ಕೇಳಿರುತ್ತಾರೆ. ಈಗ ಅದೇ ಹೆಸರಿನಲ್ಲಿ ಸಿನಿಮಾ ಆಗಿದೆ ಎಂದಾಗ, ಕುತೂಹಲ ಸಹಜವಾಗಿಯೇ ಮೂಡುತ್ತದೆ. ಹೊಸಬರ ಪ್ಯಾನ್ ಇಂಡಿಯಾ ಸಿನಿಮಾ 'ಜಬರ್ದಸ್ತ್ ಶೋ' ಖ್ಯಾತಿಯ ಸತೀಶ್ ಬತ್ತುಲ 'ಆಕಾಶವಾಣಿ ಮೈಸೂರು ಕೇಂದ್ರ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ … [Read more...] about ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಆಕಾಶವಾಣಿ ಮೈಸೂರು ಕೇಂದ್ರ’: ಹಾಡು ಸುಮಧುರ!
‘ಬನಾರಸ್’ ಮೂಲಕ ಬರುತ್ತಿದ್ದಾರೆ ಭರವಸೆಯ ಯುವನಟ ಝೈದ್ ಖಾನ್
For Quick Alerts Subscribe Now Bigg Boss OTT Kannada: ಕಿಚ್ಚನ ಎದುರು ಸೋನು- ಸಾನ್ಯಾ ಜಡೆ ಜಗಳ; ಅಷ್ಟಕ್ಕೂ ಆಗಿದ್ದೇನು? View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ ಸಿನಿ ಸಮಾಚಾರ News | Updated: Friday, July 8, 2022, 12:30 [IST] ಗಾಂಧಿನಗರಕ್ಕೆ ಆಗಾಗ ಹೊಸಬರ ಪರಿಚಯವಾಗುತ್ತಲೇ ಇರುತ್ತದೆ. ಆದರೆ ಬಂದವರು ನೆಲೆ ನಿಲ್ಲುವುದು ತುಂಬಾ ಮುಖ್ಯವಾಗುತ್ತದೆ. ಕೆಲವೊಮ್ಮೆ ಸಿನಿಮಾ ಬರುವ ಮುನ್ನ ಅದರ ತುಣುಕುಗಳನ್ನು ನೋಡಿಯೇ ನಟನ ಭವಿಷ್ಯದ ಬಗ್ಗೆ ತಿಳಿದುಬಿಡುತ್ತದೆ. ಇದೀಗ ಅಂಥದ್ದೊಂದು ಭರವಸೆಯನ್ನು ಮೂಡಿಸಿರುವುದು ಝೈದ್ ಖಾನ್. ಬನಾರಸ್ ಸಿನಿಮಾ ಮೂಲಕ ಝೈದ್ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತಿಚೆಗೆ ಬನಾರಸ್ ಸಿನಿಮಾ ಒಂದಷ್ಟು ವಿಚಾರಗಳಿಗೆ ಸುದ್ದಿಯಲ್ಲಿದೆ. ಇತ್ತೀಚೆಗೆ ಮಾಯಾಗಂಗೆ ಸಾಂಗ್ ನೋಡಿದವರಲ್ಲೆಲ್ಲಾ ಝೈದ್ ಖಾನ್ ಬಗ್ಗೆ ಒಂದಷ್ಟು ಭರವಸೆಯನ್ನು ಮೂಡಿಸಿದ್ದಾರೆ. ಕಂಗನಾ ಸಿನಿಮಾ ನಿರ್ಮಿಸಿ ಲಾಸ್, ಕಚೇರಿ ಮಾರಿದ ನಿರ್ಮಾಪಕ! ಇಷ್ಟು ಭರವಸೆ ಮೂಡಲು ಕಾರಣವೂ ಇದೆ. ಝೈದ್ ಖಾನ್ ಗೆ ಸಿನಿಮಾ ಮೇಲಿನ ಪ್ರೀತಿ ಜಾಸ್ತಿ. ಸಿನಿಮಾಗೆ ಬರಲೇಬೇಕೆಂಬ ಬಯಕೆ … [Read more...] about ‘ಬನಾರಸ್’ ಮೂಲಕ ಬರುತ್ತಿದ್ದಾರೆ ಭರವಸೆಯ ಯುವನಟ ಝೈದ್ ಖಾನ್
படம் தோல்வி அடைந்தால் நானே பொறுப்பேற்கிறேன்…என்ன டைரக்டர் இப்படி சொல்லிட்டாரு?
For Quick Alerts Subscribe Now தம்பி ராமய்யா வீடு முற்றுகை எச்சரித்த சீமான் View Sample For Quick Alerts ALLOW NOTIFICATIONS For Daily Alerts Must Watch முகப்பு செய்திகள் News | Updated: Saturday, August 13, 2022, 16:29 [IST] சென்னை : விஜய் ஆண்டனி நடிப்பில் த்ரில்லர், டிடெக்டிவ் படமாக கொலை படம் உருவாக்கப்பட்டுள்ளது. விடியும் முன் படத்தை இயக்கிய பாலாஜி குமார் இயக்கியுள்ள படம்.இந்த படத்தின் போஸ்ட் ப்ரொடக்ஷன் வேலைகள் நடைபெற்று வருகிறது. கொலை படத்தின் ஃபர்ஸ்ட் லுக் போஸ்டர் ஏப்ரல் மாதம் வெளியிடப்பட்ட நிலையில், சமீபத்தில் கேரக்டர்கள் அறிமுக போஸ்டர் வெளியிடப்பட்டது. இதில் கையில் சிகரெட்டுடன் அமர்ந்திருக்கும் ராதிகாவின் போஸ்டர் பயங்கர பரபரப்பை கிளப்பியது. கொலை படத்தில் விஜய் ஆண்டனி, டிடெக்டிவ் ரோலில் நடித்திருப்பதாக கூறப்படுகிறது.இந்த படம் ஹாலிவுட் த்ரில்லர் படமான 'Knives Out' பட வரிசையில் இடம்பிடிக்கும் என படக்குழுவினர் தெரிவித்துள்ளனர். இனம், மொழி … [Read more...] about படம் தோல்வி அடைந்தால் நானே பொறுப்பேற்கிறேன்…என்ன டைரக்டர் இப்படி சொல்லிட்டாரு?
ವೀಕೆಂಡ್ನಲ್ಲಿ ಓಟಿಟಿ ವೀಕ್ಷಕರಿಗೆ ಮಸ್ತ್ ಮನರಂಜನೆ: ವೂಟ್ನಲ್ಲಿ ‘ಹರಿಕಥೆ ಅಲ್ಲ ಗಿರಿಕಥೆ’
For Quick Alerts Subscribe Now ಆಮಿರ್ ಖಾನ್ ಬಳಿಕ ಹೃತಿಕ್ ವಿರುದ್ಧ ನೆಟ್ಟಿಗರ ಕೆಂಗಣ್ಣು: 'ವಿಕ್ರಂ ವೇದ' ಬಾಯ್ಕಾಟ್ ಮಾಡ್ಬೇಕಂತೆ! View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ OTT News and Updates in Kannada Ott | Updated: Saturday, August 13, 2022, 0:36 [IST] ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಪಕ್ಕಾ ಕಾಮಿಡಿ ಎಮೋಷನಲ್ ಸಿನಿಮಾ 'ಹರಿಕಥೆ ಅಲ್ಲ ಗಿರಿಕಥೆ' ರಿಲೀಸ್ ಆಗಿತ್ತು. ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಥಿಯೇಟರ್ಗೆ ಲಗ್ಗೆ ಇಟ್ಟು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಯೂತ್ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ ಈಗ ಓಟಿಟಿಗೂ ಲಗ್ಗೆ ಇಟ್ಟಿದೆ. ಅಂದ್ಹಾಗೆ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾವನ್ನು ಕರಣ್ ಆನಂತ್ ಹಾಗೂ ಅನಿರುದ್ಧ ಮಹೇಶ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಪೂರ್ಣ ಹಾಸ್ಯಮಯ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ರಚನಾ ಇಂದರ್ ಹಾಗೂ ಪ್ರಮೋದ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದುಬಾರಿ ಕಾರು ಖರೀದಿಸಿದ ರಿಷಬ್ ಶೆಟ್ಟಿ! ವೂಟ್ ಸೆಲೆಕ್ಟ್ನಲ್ಲಿ 'ಹರಿಕಥೆಯಲ್ಲ ಗಿರಿಕಥೆ' ರಿಷಬ್ ಶೆಟ್ಟಿ … [Read more...] about ವೀಕೆಂಡ್ನಲ್ಲಿ ಓಟಿಟಿ ವೀಕ್ಷಕರಿಗೆ ಮಸ್ತ್ ಮನರಂಜನೆ: ವೂಟ್ನಲ್ಲಿ ‘ಹರಿಕಥೆ ಅಲ್ಲ ಗಿರಿಕಥೆ’
ಮತ್ತೆ ಮಲಯಾಳಂಗೆ ಹೊರಟ ರವಿ ಬಸ್ರೂರು
For Quick Alerts Subscribe Now ರಾಕೇಶ್ ಜುಂಜುನ್ ವಾಲಾ ನಿಧನ: ಬಿಗ್ಬುಲ್ಗೆ ಇತ್ತು ಸಿನಿಮಾ ಜೊತೆ ಸಂಬಂಧ View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ ಹಾಡೊಂದ ಕೇಳಿ Music | Updated: Friday, July 22, 2022, 13:19 [IST] 'ಉಗ್ರಂ', 'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಭಾರಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಸಿನಿಮಾಕ್ಕೂ ಸಂಗೀತ ನೀಡಿರುವ ರವಿ ಬಸ್ರೂರು, ತೆಲುಗು, ತಮಿಳು ಸಿನಿಮಾಗಳಿಗೂ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದಾರೆ. 'ಮಡ್ಡಿ' ಹೆಸರಿನ ಮಲಯಾಳಂ ಸಿನಿಮಾ ಒಂದಕ್ಕೂ ಸಂಗೀತ ನೀಡಿದ್ದ ರವಿ ಬಸ್ರೂರು ಇದೀಗ ಮತ್ತೆ ಮಲಯಾಳಂ ಸಿನಿಮಾ ಒಂದಕ್ಕೆ ಸಂಗೀತ ನೀಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಮಲಯಾಳಂನ ಸ್ಟಾರ್ ನಟನ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ. ಮಲಯಾಳಂ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ರ ಹೊಸ ಮಲಯಾಳಂ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ. ಹಲವು … [Read more...] about ಮತ್ತೆ ಮಲಯಾಳಂಗೆ ಹೊರಟ ರವಿ ಬಸ್ರೂರು
ವಿಡಿಯೋ: ಜಗ್ಗೇಶ್ ಮನೆ ನಾಯಿಗೂ ಹಾಡು ಬರುತ್ತೆ!
For Quick Alerts Subscribe Now Bigg Boss OTT Kannada: ಕಿಚ್ಚನ ಎದುರು ಸೋನು- ಸಾನ್ಯಾ ಜಡೆ ಜಗಳ; ಅಷ್ಟಕ್ಕೂ ಆಗಿದ್ದೇನು? View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ ಸಿನಿ ಸಮಾಚಾರ News | Updated: Tuesday, August 9, 2022, 10:15 [IST] ನಟ, ರಾಜಕಾರಣಿ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ. ಅಭಿಮಾನಿಗಳೊಟ್ಟಿಗೆ ಆಗಾಗ್ಗೆ ಸಂವಾದ ಮಾಡುತ್ತಿರುತ್ತಾರೆ ಈ ನಟ. ಅಭಿಮಾನಿಗಳಿಗೆ ಸಲಹೆಗಳನ್ನು ನೀಡುವುದು, ಜೀವನ ಪಾಠ ಹೇಳುವುದು, ಅಧ್ಯಾತ್ಮದ ಮಾತುಗಳನ್ನು ಹೇಳುವುದು, ರಾಜಕಾರಣದ ವಿಷಯ, ದೇಶಭಕ್ತಿಯ ವಿಷಯಗಳು ಇನ್ನಿತರೆ ವಿಷಯಗಳ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ತಮ್ಮ ಕುಟುಂಬದ ವಿಷಯವನ್ನೂ ಹಂಚಿಕೊಳ್ಳುತ್ತಿರುತ್ತಾರೆ. ''ಟ್ವಿಟ್ಟರ್ ಡಿಪಿ ಬದಲಿಸಿ'' ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿಶೇಷ ಮನವಿ ತಮ್ಮ ಮನೆ, ಕುಟುಂಬದ ಸದಸ್ಯರ ಬಗ್ಗೆಯೂ ಆಗಾಗ್ಗೆ ಪೋಸ್ಟ್ ಹಾಕುವ ಜಗ್ಗೇಶ್ ಇಂದು ತಮ್ಮ ಮನೆಯ ವಿಶೇಷ ಸದಸ್ಯನ ಕುರಿತಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಬಹಳ ಮಜವಾಗಿದೆ. ಜಗ್ಗೇಶ್ ತಮ್ಮ ಸಾಕುನಾಯಿಯ … [Read more...] about ವಿಡಿಯೋ: ಜಗ್ಗೇಶ್ ಮನೆ ನಾಯಿಗೂ ಹಾಡು ಬರುತ್ತೆ!